Saturday, May 22, 2010

ಮೇಗರವಳ್ಳಿ ರಮೇಶ್: ಇತ್ತೀಚಿನ ಪದ್ಯಗಳು


:
:ಆಯ್ಕೆ
:

ಭಯ ನನಗೆ
ಬದುಕೆಂದರೆ!
ನೋಡು, ದಿನವೂ ಹೊಡೆದಾಡಿ
ಹೇಗೆ ಘಾಸಿಗೊಳಿಸುತ್ತದೆ
ಅದು ಜನರನ್ನ!

ಸಾವು ಹಾಗಲ್ಲ,
ಒಂದೇ ಬಾರಿ
ಮುಕ್ತ ಗೊಳಿಸುವುದು
ಎಲ್ಲ ನೋವಿಂದ!

ಆದರೆ
ನನಗೆ ಬೇಕು
ದಿಗಿಳುಗೊಲಿಸುವ
ಈ ಬದುಕು!

My first blog

My first blog